ಗಂಡಸರು ಮ್ ಮ್ ಮ್ ಮ್ ಥತ್ - ಕೇದಾರೇಶ್ವರ
ನಾನು ನಿಮಗೆ ಕೇದಾರೇಶ್ವರನ ಕಥೆ ಹೇಳ್ತೀನಿಂದಿದ್ದೆ. ನಾ ಹೇಳೋ ಕೇದಾರೇಶ್ವರ ಬೇಲೂರಿನ ಹತ್ತಿರದ ಕೇದಾರೇಶ್ವರ ಅಲ್ಲ. ಇವನು ಕೊಮಟಿ ಶೆಟ್ಟಿ ಹತಿರ ಕೆಲಸ ಮಾಡುತ್ತಿದ್ದ ಸ್ವಲ್ಪ ಬುಧ್ಧಿವಂತ ಹುಡುಗ.
ನಿಮಗೆಲ್ಲ ಗೊತ್ತಿರೋ ಹಾಗೆ ಕೋಮಟಿ ಶೆಟ್ಟಿಗಳು ವ್ಯಾಪಾರದಲ್ಲಿ ಎತ್ತಿದ ಕೈ. ಉಂಡ ಕೈಲಿ ಕಾಗೇನೂ ಓಡಿಸದ ಜಿಪುಣರು. ಅಂತ ಒಬ್ಬ ಶೆಟ್ಟಿಯ ಹತ್ತಿರ ಇವ ಬಂದ. ಬಿಟ್ಟಿಗೆ ಕೆಲಸ ಮಾಡ್ತೀನೀಂದ. ಬಿಟ್ಟಿಗೆ ವಿಷ ಸಿಕ್ಕರೂ ಕುಡಿಯುವ ಶೆಟ್ಟಿಗೆ ಇದೊಂದು ಗ್ರೇಟ್ ಚಾನ್ಸ್. ಎಂದು ಏಡು ಕೊಂಡಲವಾಡನಿಗೆ ಥ್ಯಾಂಕ್ಸ್ ಹೇಳಿ ಅವನಿಗೆ ಕೆಲಸ ಕೊಟ್ಟ.
ಕೆಲವೇ ದಿನದಲ್ಲಿ ಕೇದಾರೇಶ್ವರ ಎಲ್ಲರಿಗೂ ಬೇಕಾದವನಾದ. ಮನೆ ಕೆಲಸಕ್ಕೆ, ಅಂಗಡಿ ಕೆಲಸಕ್ಕೆ, ಎಲ್ಲಕ್ಕೂ ಅವನು ರೆಡಿ. ಸಮಯ ಕಳೆದಂತೆಲ್ಲ ಕೇದಾರೇಶ್ವರ "ಕೇದ" ಆದ.
ಒಂದು ದಿನ ಮನೆಯಲ್ಲಿ ಶೆಟ್ಟಿಯ ಹೆಂಡತಿಯೊಂದಿಗೆ 'ಶೆಟ್ಟಿ ತನಗೆ ನಿನ್ನನ್ನು ಕೇಯಲು ಹೇಳಿದ್ದಾನೆ' ಅಂದ. ಅವಳಿಗೆ ನಂಬಿಕೆ ಬರಲಿಲ್ಲ. ಸ್ವಲ್ಪ ಹೊತ್ತಿಗೆಲ್ಲ ಶೆಟ್ಟಿ ಜೋರಾಗಿ "ಕೇದಾ" ಅಂತ ಕರೆದ. 'ನೋಡಿ, ನನ್ನ ಕೆಲಸ ಮುಗಿಸಿದ್ದೀಯ ಅಂತ ಶೆಟ್ಟಿ ಕೇಳ್ತಾ ಇದ್ದಾನೆ' ಅಂದ ಕೇದ. ಶೆಟ್ಟಿಯ ಹೆಂಡತಿಗೆ ಅಪರೂಪಕ್ಕೆ ಗಂಡನ ಅನುಮತಿಯೊಂದಿಗೆ ಹೊಸ ಲಿಂಗ ಸಿಕ್ಕಿದರೆ ಬೇಡವೆನ್ನಲು ಶೆಟ್ಟಿನಿ ಸಾಧ್ಯವೇ ? ಸರಿ ಎಂದಳು. ಕೇದ ತನ್ನ ಕೆಲಸ ಮುಗಿಸಿದ. ಅದೇ ತರ ಶೆಟ್ಟಿಯ ಮಗಳನ್ನೂ ಕೇದ.
ಬಹಳಷ್ಟು ದಿನವಾದ ಮೇಲೆ ಅವನಿಗೂ ಬೇಜಾರಾಗಿರಬೇಕು. ಒಂದು ದಿನ ಜಾಗ ಖಾಲಿ ಮಾಡ್ದ. "ಕೇದಾ..." ಅಂತ ಕಿರುಚಿದ ಶೆಟ್ಟಿಗೆ ಸಿಕ್ಕಿದ ಉತ್ತರ "ಹೌದು ಕೇದ, ನನ್ನನೂ ಕೇದ, ನಿಮ್ಮ ಮಗಳನ್ನೂ ಕೇದ, ಬೆಡ್ ರೂಂ ನಲ್ಲೂ ಕೇದ, ಕಿಚನ್ ನಲ್ಲೂ ಕೇದ" ಅಂತ.
ಈ ಕಥೆಯ ಸಾರಾಂಶ ಏನಪ್ಪಾ ಅಂದ್ರೆ ಸ್ವಲ್ಪ ಬುಧ್ಧಿ ಇದ್ರೆ ಏನು ಬೇಕಾದರೂ ಸಾಧಿಸಬಹುದು ಅಂತ. ಆದ್ರೆ ಕೆಲವರು ಶೆಟ್ಟಿಯ ಜಿಪುಣತನಕ್ಕೆ ಸರಿಯಾದ ಮದ್ದು ಅಂತಾನೂ ಹೇಳ್ತಾರೆ. ಆದ್ರೆ ಕೆಲವು ಶೆಟ್ಟಿಯ ಸ್ನೇಹಿತರು "ಮಾದೆಮಿ ಪೋಯ, ವಾಲ್ದೆ ಕೊಂಚಂ ಗಂಜಿ ಪೋಯ" (ನನಗೇನು ನಷ್ಟ ಆಗ್ಲಿಲ್ಲ. ಅವನದೇ ಸ್ವಲ್ಪ ಗಂಜಿ ನಷ್ಟವಾಯ್ತು...) ಅಂತ ಸಾಧಿಸ್ತಾರೆ ಅಂತ ಕೆಲವರು ಹೇಳ್ತಾರೆ. ನನಗಂತೂ ಗೊತ್ತಿಲ್ಲ. ನಾನು ಶೆಟ್ಟಿ ಅಂತು ಅಲ್ಲ, ಶೆಟ್ಟಿ ಸ್ನೇಹಿತಳೂ ಅಲ್ಲ.
ಎಲ್ರೂ ಕೇದಾರೇಶ್ವರ ಶೆಟ್ಟಿಯ ಮಗಳನ್ನು, ಹೆಂಡ್ತೀನು ಉಪಯೋಗಿಸಿಕೊಂಡ ಅಂತ ತಿಳ್ದಿದ್ದಾರೆ. ನಾನು ಹೇಳೋದು ಶೆಟ್ಟಿ ಹೆಂಡ್ತಿ ಮತ್ತು ಮಗಳು, ಶೆಟ್ಟಿ ತರಾನೆ ಕೇದಾರೇಶ್ವರನನ್ನ ಉಪ್ಯೋಗಿಸಿ ಕೊಂಡ್ರು ಅಂತ. ಬಿಟ್ಟಿಗೆ ಕೇಯೋದಿಕ್ಕೆ ಜನ ಸಿಗ ಬೇಕಾದ್ರೆ ಅದಕ್ಕೆ ದುಡ್ಡು ಯಾಕೆ ಕೊಡಬೇಕು. ಆ ಲೆಕ್ಕದಲ್ಲಿ ಶೆಟ್ಟಿ ಹೇಳಿದ್ದು ಸರಿ. ತನ್ನ ಕೆಲಸಾನೂ ಆಯ್ತು. ಹೆಂಡ್ತೀನ ಕೇಯೋ ಕೆಲಸಾನೂ ತಪ್ತು, ಮಗಳಿಗೆ ಸಂತೋಷಾನೂ ಆಯ್ತು. ಎಲ್ಲಾ ಬಿಟ್ಟಿ.
ಆದರೆ ನಾನು ಹೇಳ ಹೊರ್ಟಿರೋದು ಬೇರೇನೆ ವಿಷ್ಯ. ಶೆಟ್ಟಿ ಸಂಗದಿಂದ ನನ್ನ ಯೋಚನೆ ದಾರಿ ತಪ್ತು.
--- ಮುಂದುವರಿಯುವುದು
|