ನಿಮ್ಮಂತೆಯೇ ಒಬ್ಬ ಜನ ಸಾಮಾನ್ಯ - ಬಾಸ್ ನ ಬಾಸ್ ಗೆ ಬಾಸ್
ಸರಳ ಮುಲುಗುತ್ತಿದ್ದವಳು ನಂತರ ಕಿರುಚೋದಿಕ್ಕೆ ಶುರು ಮಾಡಿದ್ಲು. ತುಲ್ನೀರು ಬಿಟ್ಟ ಮೇಲೆ ಅದುರ ತೊಡಗಿದೋಳು ನಂತರ ದಾರಿಗೆ ಬಂದು ಬೇಡ ತೊಡಗಿದಳು.
"ದಯವಿಟ್ಟು ಹಾಕು, ಸಹಿಸೋಕಾಗ್ತಾ ಇಲ್ಲ, ಹೀಗೆ ಇನ್ನು ಸ್ವಲ್ಪ ಹೊತ್ತಿದ್ರೆ ನಾನು ಮೂರ್ಚೆ ಹೋಗ್ತೇನೆ"
ನಾನು ಇನ್ನೂ ನೆಕ್ಕೊದನ್ನ ಮುಂದುವರಿಸುತ್ತಿದ್ದೇನೋ ಏನೋ, ಆದರೆ ಅವಳ ಬೇಡಿಕೆಗೆ ಮಾತ್ರ ಅಲ್ಲ, ಬೇಡಿಕೆಯ ಧ್ವನಿ ನನ್ನನ್ನ ವಿಚಲಿತನನ್ನಾಗಿ ಮಾಡಿ ಬಿಡ್ತು. ಬರೇ ಬೇಡಿಕೆಯಾಗಿರಲಿಲ್ಲ, ಅದು ನಿಜವಾದ ಬೇಡಿಕೆಯಾಗಿತ್ತು. ಅವಳು ಹೇಳಿದಂತ ಅವಳು ಮೂರ್ಚೆ ಹೋಗೋದು ಗ್ಯಾರಂಟಿ.
ಇನ್ನು ತಡ ಮಾಡದೆ ನನ್ನ ಬಾಯಿಯ ಬದಲು ತುಣ್ಣೆನ ಅವಳ ತುಲ್ಲಿಗೆ ತುರುಕಿದೆ. ವಾಹ್. ಸಕತ್ ಟೈಟ್ ಆಗಿತ್ತು. ಒಂದು ಮಗುವಿನ ತಾಯಿಯಾದರೂ ಇಷ್ಟು ಟೈಟ್ ಹೇಗೆ ಸಾಧ್ಯ ಅಂತ ಯೋಚನೆ ಮಾಡಿದ್ರೆ ಉತ್ತರ ಹೊಳೀಲಿಲ್ಲ. ಟೈಟ್ ಇರೋದಂತೂ ನಿಜ. ಇನ್ನೂ ಮಕ್ಕಳಾಗದೆ ನನ್ನ ಹೆಂಡ್ತಿ ತುಲ್ಲು ಕೂಡ ಇಷ್ಟು ಟೈಟ್ ಇರ್ಲಿಲ್ಲ. ಆಮೇಲೆ ಗೊತ್ತಾಯ್ತು. ಹೆರಿಗೆ ಆದ್ಮೇಲೆ ತುಲ್ಲು ಟೈಟ್ ಮಾಡೋ ಎಕ್ಷೆರ್ ಸೈಜ್ ಇದೆಂತ. ಇದನ್ನು ಮಾಡೋದ್ರಿಂದ ಮುದುಕಿ ತುಲ್ಲು ಕೂಡ ಟೈಟ್ ಆಗುತ್ತಂತೆ. ಇನ್ನು ಹುಡುಗೀರ ತುಲ್ಲೇನು ಮಹಾ. ಇದನ್ನ ನಾನು ನನ್ನ ಹೆಂಡತಿಗೆ ಹೇಳೋಕೆ ಹೋದ್ರೆ
"ಇದೊಂದು ಕಮ್ಮಿ ಇತ್ತು ನಮಗೆ. ಹೊಟ್ಟೆಗೆ ಸರಿಯಾಗಿ ಹಿಟ್ಟಿಲ್ಲ. ಅದನ್ನ ಹೆಚ್ಚು ಮಾಡೋ ಯೋಚನೆ ಮಾಡೀಂದ್ರೆ ಅದು ಬಿಟ್ಟು ತುಲ್ಲು ಟೈಟ್ ಮಾಡು, ಮೊಲೆ ಟೈಟ್ ಮಾಡು ಅಂತ ಹೊಸ ಹೊಸ ವಿಷಯ ತರ್ತೀರ. ನೀವು ಗಂಡಸರಿಗೆ ಇದೊಂದು ವಿಷಯ ಬಿಟ್ಟು ಬೇರೇನಾದರ ಬಗ್ಗೆ ಯೋಚನೆ ಇದ್ಯಾ? ಒಂದು ಸೀರೆ ಹೇಳಿ ಆಗಲೇ ಎರಡು ತಿಂಗಳಾಯ್ತು. ಅದನ್ನ ತರೋದು ಬಿಟ್ಟು,..... ಇವಳ ವಾಗ್ಧಾಳಿಗೆ ನಾನು ತತ್ತರನಾಗಿ ತರಗೆಲೆ ತರ ಹಾರಿ ಕೊಗೋದು ಗ್ಯಾರಂಟಿ. ಅದಕ್ಕೆ ಆ ವಿಷಯ ಬಿಟ್ಟು ಹಾಕಿದ್ದೀನಿ. ಹಾಗೇ ನೋಡಿದರೆ ಬಹಳಷ್ಟು ವಿಷಯ ಬಿಟ್ಟು ಹಾಕಿದ್ದೀನಿ. ಮದುವೆಗೆ ಮೊದಲು, ಮದುವೆಯ ಹೊಸದರಲ್ಲಿ ನಮಗೆ ಮಾತಾಡೋಕೆ ಎಷ್ಟು ವಿಷಯ ಇದ್ವು. ವಿಷಯ ಇಲ್ದೆ ಇದ್ರೂ ಮಾತಾಡ್ತಾ ಇದ್ವು. ಈಗ ನನ್ನ ಪ್ರತಿಯೊಂದು ಮಾತನ್ನೂ ಕೇಳೋ ಮೊದ್ಲೇ ಅವಳು ಸೆನ್ಸಾರ್ ಮಾಡಿ ಬಿಡ್ತಾಳೆ. ಬಾಯಿಯಲ್ಲಿ ನನ್ನನ್ನ ಕಂಟ್ರೋಲ್ ಮಾಡೋಕೆ ಆಗ್ದೆ ಇದ್ರೆ ಕೊನೆಗೆ ಇದ್ದೆ ಇದ್ಯಲ್ಲ, ಗಂಗಾ ಕಾವೇರಿ. ಈ ಪನಿಶ್ ಮೆಂಟ್ ಬದ್ಲು ಎಲ್ಲಾದ್ರೂ ಎರಡು ಹೊತ್ತು ಗಂಜಿ ಕುಡಿದು ಯಾವ್ದಾದ್ರೂ ಮೂಲೇಲಿ ಕನಸು ಕಾಣ್ತಾ ದಿನ ದೂಡೋದು ಉತ್ತಮ ಅಂತ ನನಗೆ ಕಾಣ್ತಿತ್ತು.
ಒಮ್ಮೆ ಒಬ್ಬ ಮೇನೇಜರ್ ಸತ್ತು ಮೇಲಕ್ಕೆ ಹೋದ. ಅಲ್ಲಿ ಅವನಿಗೆ ಅವಕಾಶ ಕೊಟ್ರು, ಸ್ವರ್ಗಕ್ಕೆ ಬೆಕಾದರೆ ಹೋಗು, ನರಕಕ್ಕೆ ಬೇಕಾದರೂ ಹೋಗೂಂತ. ಎರಡನ್ನೂ ಮೊದಲು ನೋಡೋ ಅವಕಾಶಾನೂ ಕೊಟ್ರು. ಸ್ವರ್ಗ ನೋಡಿದ ಎಲ್ಲೆಲ್ಲೋ ಶಾಂತಿ, ಒಂದು ಗಲಾಟೆಯಿಲ್ಲ, ಜನ ನೆಮ್ಮದಿ, ತೃಪ್ತಿಯಿಂದ ಇದ್ದಾರೆ. ಸರಿ ನರಕ ನೋಡೋಕೆ ಹೋದ. ಓಹೋ, ಮೆರವಣಿಗೆಗಳೇನು, ಬಾಜ ಭಜಂತ್ರಿಗಳೇನು, ನಾಟಕ, ಸಿನೆಮ, ಬಾರ್, ಸೂಳೆ ಮನೆ ಏನುಂಟು ಏನಿಲ್ಲ, ಇಷ್ಟು ಚೆನ್ನಾಗಿದೆ ನರಕ, ಇದರ ಮುಂದೆ ಸ್ವರ್ಗಾನ ನಿವಾಳಿಸಿ ಎಸೀ ಬೇಕು. ಜನ ಯಾಕೆ ಇದನ್ನ ನರಕ ಅಂತ ಹೀಗಳೀತಾರೆ, ಸ್ವರ್ಗ ಸ್ವರ್ಗ ಅಂತ ಸಾಯ್ತಾರೆ ಅಂತ ಯೋಚನೆ ಮಾಡಿ ಮೇನೇಜರ್ ನರಕ ಬೇಕೂಂದ. ನರ್ಕಾನೆ ಸಿಗ್ತು ಅವನಿಗೆ ಆದರೆ ಅವನು ನೋಡಿದ ನರಕ ಅಲ್ಲ, ನಿಜವಾದ ನರಕ, ಹರಕಲು ಬಟ್ಟೆ, ತಿನ್ನೋಕೆ ಸರಿಯಾದ ಆಹಾರ ಇಲ್ಲ, ಬಾರ್, ಸೂಳೆ ಮನೆ ಎಲ್ಲೂ ಇಲ್ಲ. ಇದ್ಯಾಕೆ ಹೀಗೆ ಅಂತ ಕೇಳಿದ್ರೆ "ಮಾರ್ಕೆಟಿಂಗ್ ಟೆಕ್ನಿಕ್ ಇದು. ಜನ ಇಲ್ಲಿಗೆ ಬರೋವರ್ಗೂ ಇದೆಲ್ಲ ಮಾಡ್ತೀವಿ, ನಂತರ ಮಾಮೂಲಿ" ಅಂದ್ರು ನರಕದ ಮಂದಿ.
ಈ ಮದುವೇನೂ ಒಂದು ನರಕಾನೆ. ಆದರೆ ಮಾರ್ಕೆಟಿಂಗ್ ಟೆಕ್ನಿಕ್ ನಲ್ಲಿ ಅದನ್ನ ಸ್ವರ್ಗಕ್ಕಿಂತ ಹೆಚ್ಚಾಗಿ ತೋರಿಸ್ತಾರೆ. ಮಾರ್ಕೆಟಿಂಗ್ ಟೆಕ್ನಿಕ್ ಅಷ್ಟು ಶಕ್ತಿ ಶಾಲಿ. ಎಲ್ರೂ ಸೇರಿ ನಮ್ಮನ್ನ ಕುರಿ ಮಾಡ್ತಾರೆ. ಮದುವೆಯಾದವರಿಗೆ "ನಾನು ಹೇಗೂ ಕುರಿ ಆಗಿದ್ದೀವಿ, ಇವನೊಬ್ಬ ಯಾಕೆ ಹೊರಗಿರಬೇಕು, ಅವನೂ ಕುರಿಯಾಗ್ಲಿ" ಅನ್ನೋ ದುರಾಲೋಚನೆ.
ಮದುವೆಯಾಗದವರ ಅಭಿಪ್ರಯಾನ ಯಾರು ಕೇಳ್ತಾರೆ. ಕೊನೆಗೆ ಈ ನರಕ ಚೆನ್ನಾಗಿದೆ ಅಂದ್ಕೊಂಡು ಸ್ವರ್ಗದಂತಹ ಜೀವನ ಬಿಟ್ಟು ಈ ನರಕದ ಮದುವೆ ಸಂಸಾರಕ್ಕೆ ಇಳೀತೀವಿ. ಇಳಿದ ಮೇಲೆ ಬೇರೆ ದಿಕ್ಕಿಲ್ಲ. ಇಲ್ಲೇ ಸಾಯಬೇಕು. ಮಾತು ಕೇಳಿ ಕೇಳಿ ಸಾಯ ಬೇಕು. ಅಳು ನೋಡಿ ನೋಡಿ ಸಾಯ ಬೇಕು. ಬಿಟ್ಟಿಗೆ ಅಡುಗೆ ಮಾಡೋಕೆ, ಬಟ್ಟೆ ತೊಳಿಯೋಕೆ ಒಬ್ಬ ಕೆಲಸದವಳು ಸಿಕ್ಕಿದ್ದಾಳೆಂತ ನೀವು ತಿಳ್ಕೊಂಡಿದ್ರೆ, 'ಕುರಿ ನನ್ನ ಮಗನೆ, ನಿನ್ನ ಸಂಬಳದಲ್ಲಿ ಇಂತ ಹತ್ತು ಕೆಲಸದೋಳನ್ನ ಇಟ್ಟು ಕೋಬಹುದು ಆದ್ರೆ ಒಬ್ಬ ಹೆಂಡ್ತೀನ ಸಾಕೋಕಾಗಲ್ಲ. ನೀನು ನಿನ್ನ ದುಡ್ಡು, ಮನಶಾಂತಿನೂ ಕಳಕೊಂಡು, ಅತ್ತ ಸಾಯೋಕೂ ಆಗ್ದೆ ಇತ್ತ ಬದುಕೊಕೂ ಆಗ್ದೆ ತ್ರಿಶಂಕು ನರಕದಲ್ಲಿರ್ಬೇಕು, ಜ್ಞಾಪಕ ಇರ್ಲಿ'.
ಛೆ. ಛೆ. ಇದೆ ಸ್ವಾಮಿ ನಮ್ಮ ತೊಂದರೆ. ಹಾಳಾದ್ದು ಹೆಂಡ್ತಿ ಜ್ಞಾಪಕ ಬಂದ್ರೆ ಚಿನ್ನದಂತ ಕನಸೂ ಹಾರೋಗುತ್ತೆ. ಇನ್ನಾದರೂ ಅಲ್ಲಿಗೆ ಹೋಗೋಣ. ಎಷ್ಟು ಚೆನ್ನಾಗಿ ಸರಳಳನ್ನ ಕೇಯೋಕೆ ರೆಡಿ ಮಾಡ್ತಾ ಇದ್ದೆ ನಾನು .....
.....ಮುಂದುವರಿಯುವುದು
|